ಬೊಳಿಕೆ  ತಂಡದ   ಮನರಂಜಿಸಿದ  ಪ್ರದರ್ಶನದ  ಕೆಲವು  ತುಣುಕುಗಳು    
    ಶಾಲಾ  ಆಡಳಿತ  ಮಂಡಳಿಯ   ಅಧ್ಯಕ್ಷರಾದ  ಶಂಕರ ಮೋಹನದಾಸ್ ಆಳ್ವ ಅವರ ಉಪಸ್ಥಿತಿಯಲ್ಲಿ  ಆಡಳಿತ ಮಂಡಳಿಯ      ಸದಸ್ಯರಾದ  ಬಿ .ಯಸ್ ಗಾಂಭೀರ   ಅವರು  ಕಾರ್ಯಕ್ರಮ ಉಧ್ಗಾಟಿಸಿದರು ಶಾಲಾಮುಖ್ಯೋಪಧ್ಯಾಯರಾದ ವೆಂಕಟ್ರಮಣ   ಭಟ್  ಅವರು ತಂಡದ   ಅಧ್ಯಕ್ಷರಾದ  ಶಂಕರ ಸ್ವಾಮಿಕೃಪಾ ದಂಪತಿಗಳನ್ನು ಶಾಲು  ಹೊದಿಸಿ  ಸನ್ಮಾನಿಸಿದರು      



                                     
                                       
                                            

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಮ್ಮ ಶಾಲೆಯಲ್ಲಿ  ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳು