ಜನವರಿ 10  ಶನಿವಾರ ನಮ್ಮ ಶಾಲೆಯಿಂದ ಶೈಕ್ಷಣಿಕ  ಪ್ರವಾಸಕೈಗೊಂಡಿದ್ದೆವು.ಹೆಚ್ಚಿನಮಕ್ಕಳೂಇದರಲ್ಲಿಪಾಲ್ಗೊಂಡಿದ್ದರು. ಪಣಂಬೂರ್ ಬಂದರನ್ನು ನೋಡಿ ಮಣಿಪಾಲ ತಲುಪಿದೆವು ಅಲ್ಲಿ ಅನಾಟಮಿಮ್ಯುಸಿಯಂ,ಮಣಿಪಾಲ ಪ್ರೆಸ್ ಸೆಂಟರ್  ಸಂದರ್ಶಿಸಿ  ಭೋಜನಸಮಯಕ್ಕೆ ಉಡುಪಿ ಕ್ಷೇತ್ರವನ್ನು ತಲುಪಿದೆವು.ಸಂಜೆ ಸಮಯಕ್ಕೆ ಮುರುಡೇಶ್ವರ ತಲುಪಿದೆವು . ಪ್ರವಾಸದ ಕೆಲವು ಕ್ಷಣಗಳು ......
                                          

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಮ್ಮ ಶಾಲೆಯಲ್ಲಿ  ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳು