WORK EXPERIENCE  WORK SHOP

        ನಮ್ಮ ಶಾಲೆಯಲ್ಲಿ    WORK  EXPIRIENCE ಭಾಗವಾಗಿ  ಒಂದು ದಿನದ ಕಾರ್ಯಾಗಾರ ನಡೆಯಿತು.  ಅಳಿಕೆ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿ  ಉದ್ಯೋಗಿಯಾಗಿರುವ  ಕೆ.ಎಸ್. ಸುರೇಶ್  ಅವರು ಗೆರೆಗಳಿಂದ ಚಿತ್ರರಚನೆ,ಥರ್ಮೋಕೋಲ್ ನಿಂದ ಬೊಂಬೆಗಳ ತಯಾರಿ ,ಅಕ್ಷರಚಂದವಾಗಿಸುವಿಕೆ  ಇತ್ಯಾದಿ ವಿಚಾರಗಳನ್ನು ಬಹಳ ಚಂದವಾಗಿ ತಿಳಿಸಿಕೊಟ್ಟರು.ಕಾರ್ಯಾಗಾರವನ್ನು  ಪಿ.ಟಿ.ಎ  ಉಪಾಧ್ಯಕ್ಷರಾದ ಸಚ್ಚಿದಾನಂದ.ಎಸ್ ಅವರು  ಉಧ್ಘಾಟಿಸಿದರು. ಕಾರ್ಯಕ್ರಮದ ಕೊನೆಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಕ್ರಷ್ಣ ಭಟ್ ಅವರು ಸುರೇಶ್ ಅವರನ್ನು  ಶಾಲುಹೊದಿಸಿ ಸನ್ಮಾನಿಸಿದರು.     

                 




No comments:

Post a Comment

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಮ್ಮ ಶಾಲೆಯಲ್ಲಿ  ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳು