ರಕ್ಷಕ -ಶಿಕ್ಷಕ  ಸಂಘದ ಮಹಾಸಭೆ  

            2015 -16 ನೇ ಶಾಲಾ ರಕ್ಷಕ - ಶಿಕ್ಷಕ ಸಂಘದ ವಾರ್ಷಿಕ  ಮಹಾಸಭೆಯು ತಾರೀಕು 10 -8 -2015 ರಂದುಜರಗಿತು.  ಪ್ರಿನ್ಸಿಪಾಲ್  ಶ್ರೀ  ಕೆ . ಜತ್ತಪ್ಪ ರೈ ಅವರು ಹೈಯರ್ ಸೆಕೆಂಡರಿ ವಿಭಾಗದ ಮತ್ತು ಶಿಕ್ಷಕ ಈಶ್ವರ ಭಟ್ ಅವರು ಹೈಸ್ಕೂಲ್  ವಿಭಾಗದ ಲೆಕ್ಕಪತ್ರ ಮಂಡಿಸಿದರು.ಶಾಲಾ ವ್ಯವಸ್ಥಾಪಕರಾದ  ಶ್ರೀ ಶಂಕರ್  ಮೋಹನ್ ದಾಸ್   ಆಳ್ವ  ಅವರು ಉಪಸ್ತಿತರಿದ್ದರು . ಸಭೆಯ ಆರಂಭದಲ್ಲಿ  ಕನ್ನಡದ  ಶ್ರೇಷ್ಟಕವಿ ನಾಡೋಜ ದಿವಂಗತಡಾ . ಕಯ್ಯಾರ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು .

           ನೂತನ ಅಧ್ಯಕ್ಷರಾಗಿ  ಶ್ರೀರಾಮ್ ಭಟ್ ಪೆರ್ಲ ಹಾಗೂ ಉಪಾದ್ಯಕ್ಷರಾಗಿ ಸಚ್ಚಿದಾನಂದ ಯಸ್  ಮುಗೇರು
ಆಯ್ಕೆಗೊಂಡರು .






ಸಸಿ ವಿತರಣೆ         

ಕಾಟುಕುಕ್ಕೆ  ಕೋಪರೇಟಿವ್ ಸೊಸೈಟಿ  ವತಿಯಿಂದ ಶಾಲಾ ಮಕ್ಕಳಿಗೆ ಸಸಿಗಳನ್ನು ವಿತರಿಸಲಾಯಿತು  ಬ್ಯಾಂಕ್ ಕಾರ್ಯದರ್ಶಿ ಶ್ರೀ ಡಿ ಗೋಪಾಲ ಶೆಟ್ಟಿ ಅವರು ಉಪಸ್ಥಿತರಿದ್ದರು 



 



 


ಶಾಲಾ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ 





                              
                             
 ಜೂನ್ -೫ ಪರಿಸರದಿನಾಚರಣೆಯಂದು ಮಕ್ಕಳಿಗೆ ಪರಿಸರಸಂರಕ್ಷಣೆಯ ಮಹತ್ವವನ್ನು  ನೆನಪಿಸಿ 
ಸಸಿಗಳನ್ನು ವಿತರಿಸಲಾಯಿತು 


                                    



ಶಾಲಾ ಪ್ರವೇಶೋತ್ಸವದ ಕಡೆಗೆ ಒಂದು ನೋಟ 

                                    
















ಜನವರಿ 10  ಶನಿವಾರ ನಮ್ಮ ಶಾಲೆಯಿಂದ ಶೈಕ್ಷಣಿಕ  ಪ್ರವಾಸಕೈಗೊಂಡಿದ್ದೆವು.ಹೆಚ್ಚಿನಮಕ್ಕಳೂಇದರಲ್ಲಿಪಾಲ್ಗೊಂಡಿದ್ದರು. ಪಣಂಬೂರ್ ಬಂದರನ್ನು ನೋಡಿ ಮಣಿಪಾಲ ತಲುಪಿದೆವು ಅಲ್ಲಿ ಅನಾಟಮಿಮ್ಯುಸಿಯಂ,ಮಣಿಪಾಲ ಪ್ರೆಸ್ ಸೆಂಟರ್  ಸಂದರ್ಶಿಸಿ  ಭೋಜನಸಮಯಕ್ಕೆ ಉಡುಪಿ ಕ್ಷೇತ್ರವನ್ನು ತಲುಪಿದೆವು.ಸಂಜೆ ಸಮಯಕ್ಕೆ ಮುರುಡೇಶ್ವರ ತಲುಪಿದೆವು . ಪ್ರವಾಸದ ಕೆಲವು ಕ್ಷಣಗಳು ......
                                          

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಮ್ಮ ಶಾಲೆಯಲ್ಲಿ  ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳು