ರಕ್ಷಕ -ಶಿಕ್ಷಕ  ಸಂಘದ ಮಹಾಸಭೆ  

            2015 -16 ನೇ ಶಾಲಾ ರಕ್ಷಕ - ಶಿಕ್ಷಕ ಸಂಘದ ವಾರ್ಷಿಕ  ಮಹಾಸಭೆಯು ತಾರೀಕು 10 -8 -2015 ರಂದುಜರಗಿತು.  ಪ್ರಿನ್ಸಿಪಾಲ್  ಶ್ರೀ  ಕೆ . ಜತ್ತಪ್ಪ ರೈ ಅವರು ಹೈಯರ್ ಸೆಕೆಂಡರಿ ವಿಭಾಗದ ಮತ್ತು ಶಿಕ್ಷಕ ಈಶ್ವರ ಭಟ್ ಅವರು ಹೈಸ್ಕೂಲ್  ವಿಭಾಗದ ಲೆಕ್ಕಪತ್ರ ಮಂಡಿಸಿದರು.ಶಾಲಾ ವ್ಯವಸ್ಥಾಪಕರಾದ  ಶ್ರೀ ಶಂಕರ್  ಮೋಹನ್ ದಾಸ್   ಆಳ್ವ  ಅವರು ಉಪಸ್ತಿತರಿದ್ದರು . ಸಭೆಯ ಆರಂಭದಲ್ಲಿ  ಕನ್ನಡದ  ಶ್ರೇಷ್ಟಕವಿ ನಾಡೋಜ ದಿವಂಗತಡಾ . ಕಯ್ಯಾರ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು .

           ನೂತನ ಅಧ್ಯಕ್ಷರಾಗಿ  ಶ್ರೀರಾಮ್ ಭಟ್ ಪೆರ್ಲ ಹಾಗೂ ಉಪಾದ್ಯಕ್ಷರಾಗಿ ಸಚ್ಚಿದಾನಂದ ಯಸ್  ಮುಗೇರು
ಆಯ್ಕೆಗೊಂಡರು .






No comments:

Post a Comment

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಮ್ಮ ಶಾಲೆಯಲ್ಲಿ  ನಡೆಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳು