ರಕ್ಷಕ -ಶಿಕ್ಷಕ ಸಂಘದ ಮಹಾಸಭೆ
2015 -16 ನೇ ಶಾಲಾ ರಕ್ಷಕ - ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯು ತಾರೀಕು 10 -8 -2015 ರಂದುಜರಗಿತು. ಪ್ರಿನ್ಸಿಪಾಲ್ ಶ್ರೀ ಕೆ . ಜತ್ತಪ್ಪ ರೈ ಅವರು ಹೈಯರ್ ಸೆಕೆಂಡರಿ ವಿಭಾಗದ ಮತ್ತು ಶಿಕ್ಷಕ ಈಶ್ವರ ಭಟ್ ಅವರು ಹೈಸ್ಕೂಲ್ ವಿಭಾಗದ ಲೆಕ್ಕಪತ್ರ ಮಂಡಿಸಿದರು.ಶಾಲಾ ವ್ಯವಸ್ಥಾಪಕರಾದ ಶ್ರೀ ಶಂಕರ್ ಮೋಹನ್ ದಾಸ್ ಆಳ್ವ ಅವರು ಉಪಸ್ತಿತರಿದ್ದರು . ಸಭೆಯ ಆರಂಭದಲ್ಲಿ ಕನ್ನಡದ ಶ್ರೇಷ್ಟಕವಿ ನಾಡೋಜ ದಿವಂಗತಡಾ . ಕಯ್ಯಾರ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು .
ನೂತನ ಅಧ್ಯಕ್ಷರಾಗಿ ಶ್ರೀರಾಮ್ ಭಟ್ ಪೆರ್ಲ ಹಾಗೂ ಉಪಾದ್ಯಕ್ಷರಾಗಿ ಸಚ್ಚಿದಾನಂದ ಯಸ್ ಮುಗೇರು
ಆಯ್ಕೆಗೊಂಡರು .
No comments:
Post a Comment